ಪ್ರಜಾವಾಣಿ 24-11-2024 ಭಾನುವಾರ
ಪುಟ 9, (ರಾಜ್ಯ/ರಾಷ್ಟ್ರೀಯ/ಅಂತರರಾಷ್ಟ್ರೀಯ (ಪುಟ))
ರಾಜ್ಯ ಪಾಲರಿಗೆ ಅಭಿನಂದನೆಗಳು 🙏
(ಬೀದರ್ ಜಿಲ್ಲೆ): *ಬಸವ ಜಯಂತಿಯನ್ನು ರಾಷ್ಟ್ರಮಟ್ಟದಲ್ಲಿ ಆಚರಿಸಬೇಕು.* ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾನು ಪತ್ರ ಬರೆಯುವೆ *ಎಂದು ಮೇಘಾಲಯದ ರಾಜ್ಯಪಾಲ ಸಿ.ಎಚ್. ವಿಜಯಶಂಕರ್ ಭರವಸೆ ನೀಡಿದರು.*



