ಪ್ರಜಾವಾಣಿ 24-11-2024 ಭಾನುವಾರ
ಪುಟ 9, (ರಾಜ್ಯ/ರಾಷ್ಟ್ರೀಯ/ಅಂತರರಾಷ್ಟ್ರೀಯ (ಪುಟ))
ರಾಜ್ಯ ಪಾಲರಿಗೆ ಅಭಿನಂದನೆಗಳು 🙏
(ಬೀದರ್ ಜಿಲ್ಲೆ): *ಬಸವ ಜಯಂತಿಯನ್ನು ರಾಷ್ಟ್ರಮಟ್ಟದಲ್ಲಿ ಆಚರಿಸಬೇಕು.* ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾನು ಪತ್ರ ಬರೆಯುವೆ *ಎಂದು ಮೇಘಾಲಯದ ರಾಜ್ಯಪಾಲ ಸಿ.ಎಚ್. ವಿಜಯಶಂಕರ್ ಭರವಸೆ ನೀಡಿದರು.*
-------------------------------------------------------------------------
November 17th 2024
*ಕನ್ನಡಿಗರ ಮನವಿ*
🙏
2025 ರಿಂದ *ಬಸವ ಜಯಂತಿಯನ್ನು* ದೇಶಾದ್ಯಂತ ಆಚರಿಸಬೇಕು, ಕೇಂದ್ರ ಸರ್ಕಾರವು ಆಚರಿಸಲು ಘೋಷಿಸಬೇಕು.
*Appeal of Kannadigas*
🙏
From 2025 *Basava Jayanti* should be celibrate across the country, Central Government should announce to celebrate.
*कन्नड़वासियों की अपील*
🙏
2025 से पूरे देश में *बसव जयंती* मनाई जाए, केंद्र सरकार मनाने की घोषणा करे।


No comments:
Post a Comment